ಕಬ್ಬಡ್ಡಿ ವಿಶ್ವಕಪನಲ್ಲಿ ಭಾಗವಹಿಸಿರುವ ಇಂಗ್ಲೆಂಡ್ ತಂಡದಲ್ಲಿ ನಾಯಕ ಸೋಮೇಶ್ವರ್ ಕಾಲಿಯಾ ಸೇರಿದಂತೆ ಆರು ಜನ ಆಟಗಾರರು ಸಂಘದ ಪಾರತ್ಯದಲ್ಲಿ ಪಳಗಿದವರು.
ವಿದೇಶದಲ್ಲಿ ಎಚ್ ಎಸ್ ಎಸ್ [ವಿಶ್ವ ಸ್ವಯಂಸೇವಕ ಸಂಘ] ಎಂಬ ಹಸರಿನಲ್ಲಿ ಕೆರೆಯಲ್ಪಡುವ ಆರ್ ಎಸ್ ಎಸ್ ನ ಕಾರ್ಯಕರ್ತರುಗಳು ಇವರು.
ವಿದೇಶದಲ್ಲಿ ಎಚ್ ಎಸ್ ಎಸ್ [ವಿಶ್ವ ಸ್ವಯಂಸೇವಕ ಸಂಘ] ಎಂಬ ಹಸರಿನಲ್ಲಿ ಕೆರೆಯಲ್ಪಡುವ ಆರ್ ಎಸ್ ಎಸ್ ನ ಕಾರ್ಯಕರ್ತರುಗಳು ಇವರು.
ನಮ್ಮ ಪೇಸ್ಬುಕ್ ಪೇಜ್http://m.facebook.com/veerakesari.in
ಎಚ್ ಎಸ್ ಎಸ್ ನ ಶಾಖೆಗಳಿಂದಲೆ ನಾವು ಕಬ್ಬಡ್ಡಿ ಆಡುವುದನ್ನು ಕಲಿತೆವು ,ಆರ್ ಎಸ್ ಎಸ್ ನ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ ಎಂದು ಸೋಮೇಶ್ವರ್ ಹೇಳುತ್ತಾರೆ.
ಇಂಗ್ಲೆಂಡ್ ನಲ್ಲಿ ರಾಷ್ಟ್ರೀಯ ಕಬ್ಬಡ್ಡಿ ತಂಡ ಕಟ್ಟಲು ಎಚ್ ಎಸ್ ಎಸ್ ಪ್ರಮುಖ ಪಾತ್ರ ವಹಿಸಿದೆ .
ಯುಕೆ ಮತ್ತು ನ್ಯಾಷನಲ್ ಹಿಂದೂ ಸ್ಟೂಡೆಂಟ್ ಪೊರಂ ಇಂಗ್ಲೆಂಡ್ ನಲ್ಲಿ ನೆಲಸಿರುವ ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ಕಬ್ಬಡ್ಡಿ ಆಟಕ್ಕೆ ಪ್ರಚಾರ ನೀಡಿತ್ತು .ಅದರ ಫಲವಾಗಿ ಇಂದು ಇಂಗ್ಲೇಂಡ್ ರಾಷ್ಟ್ರೀಯ ತಂಡಕ್ಕೆ ಆರು ಜನ ಆಟಗಾರರನ್ನು ನೀಡುವಲ್ಲಿ ಸಫಲರಾಗಿದ್ದಾರೆ.
ಯುಕೆ ಮತ್ತು ನ್ಯಾಷನಲ್ ಹಿಂದೂ ಸ್ಟೂಡೆಂಟ್ ಪೊರಂ ಇಂಗ್ಲೆಂಡ್ ನಲ್ಲಿ ನೆಲಸಿರುವ ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ಕಬ್ಬಡ್ಡಿ ಆಟಕ್ಕೆ ಪ್ರಚಾರ ನೀಡಿತ್ತು .ಅದರ ಫಲವಾಗಿ ಇಂದು ಇಂಗ್ಲೇಂಡ್ ರಾಷ್ಟ್ರೀಯ ತಂಡಕ್ಕೆ ಆರು ಜನ ಆಟಗಾರರನ್ನು ನೀಡುವಲ್ಲಿ ಸಫಲರಾಗಿದ್ದಾರೆ.
Post a Comment