Veerakesari 04:06
ಮಂಗಳೂರು : ರಾಜ್ಯಾದ್ಯಾಂತ ಹೆಸರುವಾಸಿಯಾಗಿರುವ ಕಲ್ಲಡ್ಕ  ಶ್ರೀ ರಾಮ  ವಿದ್ಯಾ ಕೇಂದ್ರದ ಕ್ರೀಡೋತ್ಸವ ಡಿಸೆಂಬರ್ 11 ಕ್ಕೆ ನಡೆಯಲಿದೆ.  ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕೇಂದ್ರದ ಪ್ರಮುಖ ಸಚಿವರುಗಳಾದ  ಧರ್ಮೇಂದ್ರ ಪ್ರಧಾನ್ ಹಾಗೂ ಅನಂತ್ ಕುಮಾರ್ ಆಗಮಿಸಲಿದ್ದಾರೆ. ದೇಶದ ವಿವಿದೆಡೆಯಿಂದ  ಇನ್ನೂ ಅನೇಕ ಗಣ್ಯರು ಆಗಮಿಸಲಿದ್ದಾರೆ.  
ಈ ಒಂದು ರೋಮಾಂಚನಕಾರಿ  ಕ್ರೀಡೋತ್ಸವದ ವೀಕ್ಷಣೆಗೆ  ರಾಜ್ಯದ ವಿವಿಧ ಕಡೆಗಳಿಂದ ಜನರು  ಆಗಮಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.  ಐತಿಹಾಸಿಕ ಕಾರ್ಯಕ್ರಮಕ್ಕೆ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಸಜ್ಜಾಗಿ ನಿಂತಿದೆ.
ಬನ್ನಿ, ಈ ಅದ್ಬುತ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಿ
#veerakesari

Post a Comment

Powered by Blogger.