Veerakesari 05:37
loading...
​ಬಿಜಾಪುರ ಜಿಲ್ಲೆಯ ಇಂಡಿ ತಾಲುಕಿನ ಭಜರಂಗದಳ ಸಂಚಾಲಕನ ಮೇಲೆ 15-20 ಜನರಿದ್ದ ಜಿಹಾದಿ ತಂಡವೊಂದು ಹಲ್ಲೆ ಮಾಡಿದೆ. ಬಜರಂಗದಳದ ಇಂಡಿ ತಾಲೂಕು ಸಂಚಾಲಕ ಪ್ರವೀಣ್ ತಾಂಬೆ ಹಲ್ಲೆಗೊಳಗಾದವರು.
ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಸ್ಟೇಟಸ್ ಅನ್ನೇ ನೆಪ ಮಾಡಿಕೊಂಡು 15-20 ಜಿಹಾದಿಗಳು ಪ್ರವೀಣ್ ತಾಂಬೆ ಅಂಗಡಿ ಮೇಲೆ ದಾಳಿ ನಡೆಸಿದ್ದು ಅಂಗಡಿಯ ವಸ್ತುಗಳಿಗೆಲ್ಲ ಹಾನಿಯುಂಟುಮಾಡಿದ್ದಾರೆ. 
ನಂತರ ಪ್ರವೀಣ್ ತಾಂಬೆ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಅವರು ಪ್ರತಿರೋಧ ಒಡ್ಡಿದ್ದಾರೆ. ಪ್ರವೀಣ್ ತಾಂಬೆ ಅಲ್ಲೇ ಇದ್ದ ರಾಡ್ ಒಂದನ್ನು ಕೈಯಲ್ಲಿ ಎತ್ತಿಕೊಂಡು ಏಕಾಂಗಿಯಾಗಿ ಭಜರಂಗಿಯ ರೌದ್ರಾವತಾರ ತೋರಿಸಿದ್ದೇ ತಡ ಶಂಡ ಜಿಹಾದಿಗಳು ಕಲ್ಲು ತೂರಾಟ ಮಾಡಿ ಓಡಿಹೋಗಿದ್ದಾರೆ.
ಕಲ್ಲುತೂರಾಟದಿಂದ ಪ್ರವೀಣ್ ತಾಂಬೆ ಅವರ ತಲೆಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.
#JaiBajarangaDala #veerakesari 
loading...

Post a Comment

Powered by Blogger.