loading...
ಹಿಂದುಗಳು ಎಷ್ಟು ಅಂತ ಸಹಿಸಿಕೊಳ್ಳಬೇಕು .ಈ ಮಾಧ್ಯಮಗಳ ಮಿತಿಯೇ ಮೀರಿ ಹೋಗಿದೆ.
ಮೊನ್ನೆ ನೋಡಿದರೆ ಆ ಮಂಗ(ರಂಗ)ನನ್ನ ದೇಶವನ್ನು ದರಿದ್ರ ದೇಶ ಅಂತಾನೆ. ಹಿಂದಿ ಸಿನಿಮಾಗಳಲ್ಲಿ ಎಗ್ಗಿಲ್ಲದೆ ಹಿಂದೂ ದೇವದೇವತೆಗಳನ್ನು ಅಪಹಾಸ್ಯ ಮಾಡಲಾಗುತ್ತೆ, ಹಿಂದೂ ಧರ್ಮವನ್ನೇ ಅವಹೇಳನ ಮಾಡುತ್ತಾರೆ, ಭಾರತೀಯ ಇತಿಹಾಸವನ್ನೇ ತಿರುಚಿ ಸಿನಿಮಾ ತಯಾರಿ ನಡೆಯುತ್ತೆ.
ಇವಾಗ ಈ colors kannadaದವರು ಹಿಂದುಗಳ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಹ ಧಾರಾವಾಹಿ ಬಿಡುಗಡೆ ಮಾಡೋಕೆ ready ಆಗಿದ್ದಾರೆ.ಅವನ್ಯಾವನಿಗೋ ದೇವರ ಮೇಲೆ ಭಕ್ತಿ ಇರೋದಿಲ್ಲವಂತೆ ಅದಕ್ಕೆ ಅವನು ದೇವಸ್ಥಾನದಲ್ಲೆ ಬೂಟುಗಾಲಿನಲ್ಲಿ ಸಿಗರೇಟ್ ಸೇದೋದನ್ನೇ trailer ಮಾಡಿ ತೋರ್ಸಿದಾರೆ.
ಅವನು ದೇವರನ್ನು ನಂಬದೆ ಇದ್ರೆ ಅದು ಅವನಿಷ್ಟಾ. ಹಾಗಂತ ನಮ್ ಭಾವನೆಗಳಿಗೆ ಧಕ್ಕೆ ತಂದರೆ ಅದಕ್ಕೆ ತಕ್ಕ ಬೆಲೆ ತೆರಲೆಬೇಕಾಗುತ್ತೆ ಹುಷಾರ್.
Colors kannadaದವರು ಹಿಂದುಗಳಿಗೆ ಕ್ಷಮೆ ಕೇಳಲೇಬೇಕು.
ಎಲ್ಲಾ ಮಾಧ್ಯಮದವರಿಗೆ ಈ ಮೂಲಕ ಎಚ್ಚರಿಸ್ತಿದ್ದೇವೆ. ನಮಗೂ ನೋಡಿ ನೋಡಿ ಸಾಕಾಗಿದೆ. ಹಿಂದುಗಳ ಭಾವನೆಗೆ ಬೆಲೇನೆ ಇಲ್ಲ ಅನ್ನೋ ಥರ ಮಾಡ್ತಿದಿರಾ ಹುಷಾರ್.
ಹಿಂದುಗಳು ಸದಾ ಹಸನ್ಮುಖಿ ಸಿಡಿದೆದ್ದರೆ ಜ್ವಾಲಾಮುಖಿ ಅನ್ನೋದನ್ನ ಮರಿಬೇಡಿ.ಈಗ colours ಕನ್ನಡ ಮಾಡಿರೋ ಪ್ರೋಮೋ ಬೇರೆ ಯಾವುದೇ ಧರ್ಮದ ಕುರಿತು ಆಗಿದ್ದರೆ ಈಗಾಗಲೇ ಕರ್ನಾಟಕ ಹೊತ್ತು ಉರಿಯುತ್ತಿತ್ತು. ಹಾಗಂತ ಹಿಂದೂಗಳು ಏನೇ ಮಾಡಿದರು ಸುಮ್ಮನಿರುತ್ತಾರೆ ಅಂದುಕೋ ಬೇಡಿ, ಮುನ್ನೆ ಹಿಂದಿ ಪದ್ಮಾವತಿ ಸಿನಿಮಾ ನಿರ್ದೇಶಕ ಬನ್ಸಾಲಿಗೆ ಆದ ಗತಿ ನಿಮಗೂ ಆಗಬಹುದು ಎಚ್ಚರ.
ಈ ಮೂಲಕ ಹೇಳ್ತಿದಿವಿ. ಆ ಧಾರವಾಹಿ ಹಿಂದುಗಳ ಭಾವನೆಗಳಿಗೆ ಧಕ್ಕೆ ಮಾಡುವಂತಿದ್ದರೆ ಅದನ್ನು ಪ್ರಸಾರ ಮಾಡಬೇಡಿ. ಇವಾಗ ತೋರಿಸಿರೋ trailer ನಮ್ಮ ಭಾವನೆಗಳಿಗೆ ಧಕ್ಕೆ ಮಾಡಿರೋದಂತು ನಿಜ. ಅದಕ್ಕೆ ನೀವು ಕ್ಷಮೆಯಾಚಿಸಲೇ ಬೇಕು.
ನಿಮಗೆ ತಾಕತ್ತಿದ್ದೆ ಮಸೀದಿ, ಚರ್ಚಗಳೊಳಗೆ ಬೂಟು ಹಾಕೊಂಡು ಹೋಗಿ ಸಿಗರೇಟ್ ಸೇದಿ ನೋಡೋಣ...???
ಮೊನ್ನೆ ನೋಡಿದರೆ ಆ ಮಂಗ(ರಂಗ)ನನ್ನ ದೇಶವನ್ನು ದರಿದ್ರ ದೇಶ ಅಂತಾನೆ. ಹಿಂದಿ ಸಿನಿಮಾಗಳಲ್ಲಿ ಎಗ್ಗಿಲ್ಲದೆ ಹಿಂದೂ ದೇವದೇವತೆಗಳನ್ನು ಅಪಹಾಸ್ಯ ಮಾಡಲಾಗುತ್ತೆ, ಹಿಂದೂ ಧರ್ಮವನ್ನೇ ಅವಹೇಳನ ಮಾಡುತ್ತಾರೆ, ಭಾರತೀಯ ಇತಿಹಾಸವನ್ನೇ ತಿರುಚಿ ಸಿನಿಮಾ ತಯಾರಿ ನಡೆಯುತ್ತೆ.
ಇವಾಗ ಈ colors kannadaದವರು ಹಿಂದುಗಳ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಹ ಧಾರಾವಾಹಿ ಬಿಡುಗಡೆ ಮಾಡೋಕೆ ready ಆಗಿದ್ದಾರೆ.ಅವನ್ಯಾವನಿಗೋ ದೇವರ ಮೇಲೆ ಭಕ್ತಿ ಇರೋದಿಲ್ಲವಂತೆ ಅದಕ್ಕೆ ಅವನು ದೇವಸ್ಥಾನದಲ್ಲೆ ಬೂಟುಗಾಲಿನಲ್ಲಿ ಸಿಗರೇಟ್ ಸೇದೋದನ್ನೇ trailer ಮಾಡಿ ತೋರ್ಸಿದಾರೆ.
ಅವನು ದೇವರನ್ನು ನಂಬದೆ ಇದ್ರೆ ಅದು ಅವನಿಷ್ಟಾ. ಹಾಗಂತ ನಮ್ ಭಾವನೆಗಳಿಗೆ ಧಕ್ಕೆ ತಂದರೆ ಅದಕ್ಕೆ ತಕ್ಕ ಬೆಲೆ ತೆರಲೆಬೇಕಾಗುತ್ತೆ ಹುಷಾರ್.
Colors kannadaದವರು ಹಿಂದುಗಳಿಗೆ ಕ್ಷಮೆ ಕೇಳಲೇಬೇಕು.
ಎಲ್ಲಾ ಮಾಧ್ಯಮದವರಿಗೆ ಈ ಮೂಲಕ ಎಚ್ಚರಿಸ್ತಿದ್ದೇವೆ. ನಮಗೂ ನೋಡಿ ನೋಡಿ ಸಾಕಾಗಿದೆ. ಹಿಂದುಗಳ ಭಾವನೆಗೆ ಬೆಲೇನೆ ಇಲ್ಲ ಅನ್ನೋ ಥರ ಮಾಡ್ತಿದಿರಾ ಹುಷಾರ್.
ಹಿಂದುಗಳು ಸದಾ ಹಸನ್ಮುಖಿ ಸಿಡಿದೆದ್ದರೆ ಜ್ವಾಲಾಮುಖಿ ಅನ್ನೋದನ್ನ ಮರಿಬೇಡಿ.ಈಗ colours ಕನ್ನಡ ಮಾಡಿರೋ ಪ್ರೋಮೋ ಬೇರೆ ಯಾವುದೇ ಧರ್ಮದ ಕುರಿತು ಆಗಿದ್ದರೆ ಈಗಾಗಲೇ ಕರ್ನಾಟಕ ಹೊತ್ತು ಉರಿಯುತ್ತಿತ್ತು. ಹಾಗಂತ ಹಿಂದೂಗಳು ಏನೇ ಮಾಡಿದರು ಸುಮ್ಮನಿರುತ್ತಾರೆ ಅಂದುಕೋ ಬೇಡಿ, ಮುನ್ನೆ ಹಿಂದಿ ಪದ್ಮಾವತಿ ಸಿನಿಮಾ ನಿರ್ದೇಶಕ ಬನ್ಸಾಲಿಗೆ ಆದ ಗತಿ ನಿಮಗೂ ಆಗಬಹುದು ಎಚ್ಚರ.
ಈ ಮೂಲಕ ಹೇಳ್ತಿದಿವಿ. ಆ ಧಾರವಾಹಿ ಹಿಂದುಗಳ ಭಾವನೆಗಳಿಗೆ ಧಕ್ಕೆ ಮಾಡುವಂತಿದ್ದರೆ ಅದನ್ನು ಪ್ರಸಾರ ಮಾಡಬೇಡಿ. ಇವಾಗ ತೋರಿಸಿರೋ trailer ನಮ್ಮ ಭಾವನೆಗಳಿಗೆ ಧಕ್ಕೆ ಮಾಡಿರೋದಂತು ನಿಜ. ಅದಕ್ಕೆ ನೀವು ಕ್ಷಮೆಯಾಚಿಸಲೇ ಬೇಕು.
ನಿಮಗೆ ತಾಕತ್ತಿದ್ದೆ ಮಸೀದಿ, ಚರ್ಚಗಳೊಳಗೆ ಬೂಟು ಹಾಕೊಂಡು ಹೋಗಿ ಸಿಗರೇಟ್ ಸೇದಿ ನೋಡೋಣ...???
loading...
Post a Comment