Veerakesari 06:56
loading...
'ಶ್ರೀ ಮದ್ಬಗವದ್ಗೀತೆಯ' ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೆ.ಎಸ್.ಭಗವಾನ ಇವರಿಗೆ ಕುವೆಂಪು ವಿಶ್ವವಿದ್ಯಾಲಯವು 'ಡಾಕ್ಟರೇಟ' ಪದವಿ ನೀಡಿ ಪುರಸ್ಕರಿಸುವ ನಿರ್ಣಯವನ್ನು ರದ್ದುಗೊಳಿಸಬೇಕೆಂದು ರಾಷ್ಟ್ರೀಯ ಹಿಂದೂ ಆಂದೋಲನವನ್ನು ಆಯೋಜಿಸಲಾಗಿದ್ದು ಎಲ್ಲ ಹಿಂದುತ್ವನಿಷ್ಠರು ಬರಬೇಕಾಗಿ ವಿನಂತಿ.
ಅರ್ಹರಿಗೆ ಡಾಕ್ಟರೇಟ್ ಪದವಿ ನೀಡುವ ಬದಲು ಷಂಡರಿಗೆ ನೀಡಿ ಆ ಪದವಿಯ ಮಾನ ತೆಗೆಯಬೇಡಿ. ಪದೇಪದೇ ಹಿಂದುತ್ವದ, ದೇವದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡೋ ಷಂಡನಿಗೆ ಯಾವ ಪುರುಷಾರ್ಥಕ್ಕೆ ಡಾಕ್ಟರೇಟ್ ನೀಡಬೇಕು. ಅದರ ಬದಲು ರಸ್ತೆಯಲ್ಲಿ ತೆರಳೋ ಹುಚ್ಚರಿಗೆ ನೀಡಿ ಯಾರೂ ಪ್ರತಿಭಟಿಸೋಲ್ಲ.
ನಾಳೆಯ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಿ.
ವಿಷಯ: 'ಶ್ರೀ ಮದ್ಬಗವದ್ಗೀತೆಯ' ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೆ.ಎಸ್.ಭಗವಾನ ಇವರಿಗೆ ಕುವೆಂಪು ವಿಶ್ವವಿದ್ಯಾಲಯವು 'ಡಾಕ್ಟರೇಟ' ಪದವಿ ನೀಡಿ ಪುರಸ್ಕರಿಸುವ ನಿರ್ಣಯವನ್ನು ರದ್ದುಗೊಳಿಸಬೇಕೆಂದು
ಸ್ಥಳ: ಹಾವಳಿ ಹನುಮಂತ ದೇವಸ್ಥಾನದ ಎದುರಿಗೆ, ಲಕ್ಷ್ಮೇಶ್ವರ
ದಿನಾಂಕ : ಶನಿವಾರ 28/1/2107
ಸಮಯ : ಬೆಳಿಗ್ಗೆ 11.00 ಗಂಟೆಗೆ
ಎಲ್ಲ ಹಿಂದುತ್ವನಿಷ್ಠರು ಬರಬೇಕಾಗಿ ವಿನಂತಿ
Via : ಸನಾತನ ಸಂಸ್ಥೆ
loading...

Post a Comment

Powered by Blogger.